ಹುಬ್ಬಳ್ಳಿ ವರೂರ್ ನವಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರ ಸಂತ ೧0೮ಗುಣದರ ನಂದಿ ಹುಟ್ಟುಹಬ್ಬದ ಸುವರ್ಣ ಮಹೋತ್ಸವದಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದ ಧ್ವಜಾರೋಹಣವನ್ನು ಮೂಡು ಬಿದಿರೆ ಜೈನ ಮಠದ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಸೋಮವಾರ ಬಸದಿ ಮುಂಭಾಗ ನೆರವೇರಿಸಿದರು.
ಈ ಸಂಧರ್ಭ ಮುನಿರಾಜರು, ಸಾಧ್ವಿಗಳು, ಭಟ್ಟಾರಕ ಧರ್ಮಸೇನ ವರೂರ್, ತಿಜಾರ ಭಟ್ಟಾರಕ ವ್ರಷಭ ಸೇನರು ಉಪಸ್ಥಿತರಿದ್ದರು.
0 Comments