ಅನಾರೋಗ್ಯ ಪೀಡಿತೆಗೆ ಆರ್ಥಿಕ ನೆರವು

ಜಾಹೀರಾತು/Advertisment
ಜಾಹೀರಾತು/Advertisment

 ಅನಾರೋಗ್ಯ ಪೀಡಿತೆಗೆ ಆರ್ಥಿಕ ನೆರವು




ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ, ಅನಾರೋಗ್ಯಪೀಡಿತೆ ಪುಷ್ಪಾ ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಲಂಗಾರು ವತಿಯಿಂದ ಸಮಿತಿಯ ಅಧ್ಯಕ್ಷ ಎಂ.ದಯಾನAದ ಪೈ ಅವರ ನೇತೃತ್ವದಲ್ಲಿ ಆರ್ಥಿಕ ಸಹಾಯ ನೀಡಲಾಯಿತು. 

ಯೋಜನೆಯ ಸೇವಾನಿರತೆ ಉಷಾ ಕಿರಣ್, ಅಚ್ಚರಕಟ್ಟೆ ಒಕ್ಕೂಟದ ಅಧ್ಯಕ್ಷ ಸದಾನಂದ ಕುಲಾಲ್, ಉಪಾಧ್ಯಕ್ಷ ಆನಂದ ನಾಯಕ್, ಕಾರ್ಯದರ್ಶಿ ಜಯರಾಮ್ ಉಪಸ್ಥಿತರಿದ್ದರು.

Post a Comment

0 Comments