ಮಂಗಳೂರು ನಲ್ಲಿ 2022ರ ಅರೆಹೊಳೆ ನಾಟಕೋತ್ಸವ


ಜಾಹೀರಾತು/Advertisment
ಜಾಹೀರಾತು/Advertisment


ಮಂಗಳೂರಿನ ರಂಗಭೂಮಿಯ  ಚಟುವಟಿಕೆಯಲ್ಲಿ ಹಾಗೂ ಅದರ ಬೆಳವಣಿಗೆಯಲ್ಲಿ ಅರೆಹೊಳೆ ನಾಟಕೋತ್ಸವದ ಕೊಡುಗೆಯೂ ಶ್ಲಾಘನಾರ್ಹ ಎಂದು ಖ್ಯಾತ ಪತ್ರಕರ್ತ ಮನೋಹರ ಪ್ರಸಾದ್ ರವರು ಹೇಳಿದರು. ಅವರು  ಅರೆಹೊಳೆ ಪ್ರತಿಷ್ಠಾನ ವು ಅಸ್ತಿತ್ವ (ರಿ) ಮತ್ತು‌ಲಯನ್ಸ್ ಮತ್ತು  ಲಿಯೋ ಕ್ಲಬ್ ಸಹಭಾಗಿತ್ವದಲ್ಲಿ   ಆಯೋಜಿಸಿದ್ದ ಅರೆಹೊಳೆ ನಾಟಕೋತ್ಸವ -2022  ನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.  ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ರಾಜೇಶ್ ಜಿ,  ಅರೆಹೊಳೆ  ಪ್ರತಿಷ್ಠಾನದ ಗೌರವ ಸಲಹೆಗಾರ ಕೆ ಸಿ ಪ್ರಭು,  ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್  ಅಧ್ಯಕ್ಷ  ಜಗದೀಶ್ ಪೈ ಉಪಸ್ಥಿತರಿದ್ದರು. . ನಂತರ ಬೆಂಗಳೂರಿನ ಅಂತರಂಗ-ಬಹಿರಂಗ ತಂಡದಿಂದ ಯಥಾಪ್ರಕಾರ ನಾಟಕ ಪ್ರಸ್ತುತಗೊಂಡಿತು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು. ಶ್ವೇತಾ ಅರೆಹೊಳೆ ನಿರೂಪಿಸಿದರು.

Post a Comment

0 Comments