ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇಫ್ ವಾಕರ್ ವಿತರಣೆ

ಜಾಹೀರಾತು/Advertisment
ಜಾಹೀರಾತು/Advertisment

 ಗ್ರಾಮಾಭಿವೃದ್ಧಿ ಯೋಜನೆಯಿಂದ ಸೇಫ್ ವಾಕರ್ ವಿತರಣೆ

ಮೂಡುಬಿದಿರೆ: ಅನಾರೋಗ್ಯದಿಂದ ನಡೆದಾಡಲು ಆಗದೆ ಅಸಹಾಯಕರಾಗಿರುವ ಅಲಂಗಾರು  ವಲಯದ ತಂಡ್ರಕೆರೆ ಕಾರ್ಯಕ್ಷೇತ್ರದ  ವಾರಿಜ ಅವರಿಗೆ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜಲ ಮಂಗಳ ಕಾರ್ಯಕ್ರಮದಡಿಯಲ್ಲಿ  ಯು ಸೇಫ್ ವಾಕರನ್ನು ತಾಲೂಕಿನ ಯೋಜನಾಧಿಕಾರಿ  ಸುನಿತಾ ನಾಯ್ಕ್ ಅವರು‌ ವಿತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ವಿಠ್ಠಲ್, ಸೇವಾಪ್ರತಿನಿಧಿ ಓಬಯ್ಯ ಸುವರ್ಣ ಮತ್ತು ಸರಿತಾ ಶೋಭಾ  ಉಪಸ್ಥಿತರಿದ್ದರು

Post a Comment

0 Comments