ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಬಾ ಪಾರ್ಶವಾಯು ರೋಗಿಗೆ ಸಹಾಯಧನ

ಜಾಹೀರಾತು/Advertisment
ಜಾಹೀರಾತು/Advertisment

 ಕೆ ಪಿ ನಂಜುಂಡಿ ನೇತ್ರತ್ವದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ನೂರಳಬೆಟ್ಟು ಹೊಸ್ಮರ್ ನೆಲ್ಲಿಕಾರ್ ಇದರ ವತಿಯಿಂದ 

ಪಾರ್ಶವಾಯುಗೆ ಒಳಗಾಗಿ ತೀರಾ ಬಡತನದಿಂದ ಇರುವ 

ಜಯರಾಮ ಆಚಾರ್ಯ ಪೇಟೆ ಮನೆ ನಾರಾವಿ ಇವರಿಗೆ 

ಸಹಾಯಧನ ವಿತರಿಸಲಾಯಿತು 



ಮಹಾಸಭಾದ ಅಧ್ಯಕ್ಷರು ಹರೀಶ್ ಆಚಾರ್ಯನೆಲ್ಲಿಕಾರ್  ಯುವ ಘಟಕದ ಅಧ್ಯಕ್ಷರು ರಾಜೇಶ್ ಆಚಾರ್ಯ ಭಗವತಿ ಜ್ಯೂವೆಲರಿ ಹೊಸ್ಮರ್ 

ಗಣೇಶ್ ಆಚಾರ್ಯ ಗಂಗೆನೀರು  ವಿಠಲ್ ಆಚಾರ್ಯ ಮಾಂಟ್ರಾಡಿ ಸುರೇಶ್ ಆಚಾರ್ಯ ಲಕ್ಮಿ ಮೊಬೆಲ್ ಹೊಸ್ಮರ್   ಶಶಿಕಾಂತ್ ಆಚಾರ್ಯ  ನೂರಳಬೆಟ್ಟು ರಮೇಶ್ ಆಚಾರ್ಯ ನೂರಳಬೆಟ್ಟು ಪ್ರವೀಣ್ ಆಚಾರ್ಯ ನೆಲ್ಲಿಕಾರ್  ಜಗಧೀಶ್ ಆಚಾರ್ಯ ಗಂಗೆನೀರು ಪ್ರಶಾಂತ್ ಆಚಾರ್ಯ  ಕಲ್ಲೆಚ್ಚಿ   ಸುಧಾಕರ ಆಚಾರ್ಯ ಕಲ್ಲೆಚ್ಚಿ ಪುರುಷೋತ್ತಮ ಆಚಾರ್ಯ  ಕಲ್ಲೆಚ್ಚಿ ರತ್ನಕರ ಆಚಾರ್ಯ ಬೇಂಗಾಡಿ

Post a Comment

0 Comments