ಉಚಿತ ಆರೋಗ್ಯ ತಪಾಸಣಾ ಶಿಬಿರ

ಜಾಹೀರಾತು/Advertisment
ಜಾಹೀರಾತು/Advertisment

 ಉಚಿತ ಆರೋಗ್ಯ ತಪಾಸಣಾ  ಶಿಬಿರ 




ಮೂಡುಬಿದಿರೆ: ಕ್ಷೇತ್ರ ಧರ್ಮಸ್ಥಳ  ಗ್ರಾಮಭಿವೃದ್ಧಿ  ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಮೂಡಬಿದ್ರಿ ಹಾಗೂ ಮೌಂಟ್ ರೋಸರಿ  ಆಸ್ಪತ್ರೆ ಅಲಂಗಾರು  ಇವುಗಳ ಸಂಯುಕ್ತ ಆಶ್ರಯ ದಲ್ಲಿ  ಉಚಿತ ಆರೋಗ್ಯ ತಪಾಸಣಾ  ಶಿಬಿರ ನಡೆಸಿದ್ದು, ಕಾರ್ಯಕ್ರಮವನ್ನು ಡಾ. ವಿನಯ್ ಉದ್ಘಾಟಿಸಿದರು. ಕಾರ್ಯಕ್ರಮದ  ಅಧ್ಯಕ್ಷತೆ ಯನ್ನು ಶ್ರೀಧರ್ ಬಂಗೇರ ವಹಿಸಿದ್ದರು.

 ಯೋಜನಾಧಿಕಾರಿ  ಸುನಿತಾ,ಗುರು ನಾರಾಯಣ ಸೇವಾ ಸಂಘ  ಶಿರ್ತಾಡಿ ಇದರ ಅಧ್ಯಕ್ಷ  ವೃಷಭ ರಾಜ ಪೂಜಾರಿ,ಜನ ಜಾಗ್ರತಿ ಕಾರ್ಯಕ್ರಮದ ಸದಸ್ಯ  ಲಕ್ಷ್ಮಣ್ ಸುವರ್ಣ, ಡಾ.ಅರ್ಜುನ್ ಬಲ್ಲಾಳ್, ಡಾ. ವಿಗ್ನೇಶ್, ಡಾ. ಲತಾ, ಅಶೋಕ್  ಉಪಸ್ಥಿತರಿದ್ದರು.  ಸೇವಾಪ್ರತಿನಿಧಿ ಆಶಾ ಸ್ವಾಗತಿಸಿದರು.  ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ವಲಯದ  ಮೇಲ್ವಿಚಾರಕಿ   ಶಿವಲಕ್ಷ್ಮಿ  ವಂದಿಸಿದರು.

Post a Comment

0 Comments