ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿಗೆ ರಾಮಕೃಷ್ಣ ಆಶ್ರಮದಸ್ವಾಮೀಜಿಗಳು ಭೇಟಿ





 ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿಗೆ ಪೂಜ್ಯಶ್ರೀ ಭುದೇವಾನಂದಜಿ ಮತ್ತು ಮಂಗಳೂರು ರಾಮಕೃಷ್ಣ ಆಶ್ರಮದ ಸಹಕಾರ್ಯದರ್ಶಿಗಳಾಗಿರುವ ಪೂಜ್ಯ ಶ್ರೀ ಚಿದಂಬರಾನಂದ ಜಿ ಸ್ವಾಮೀಜಿಗಳು ಮತ್ತು ರಾಮಕೃಷ್ಣ ಆಶ್ರಮ ಮಂಗಳೂರು ಇಲ್ಲಿನ ಸ್ವಚ್ಛ ಮಂಗಳೂರು ಕಾರ್ಯಕ್ರಮ ಸಂಯೋಜಕ ಶ್ರೀ ರಂಜನ್ ಬೆಲ್ಲರ್ಪಾಡಿ ಮತ್ತು ಆಶ್ರಮದ ಸ್ವಯಂಸೇವಕರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸ್ವಚ್ಛತೆ ಮತ್ತು ವಿದ್ಯಾರ್ಥಿ ಜೀವನದ ಬಗ್ಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಶಾಲಾ ಹಿತೈಷಿಗಳಾದ ನೇಮಿರಾಜ್ ಜೈನ್ ಮತ್ತು  ಬೋಳ ವಿಶ್ವನಾಥ್ ಕಾಮತ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ವಿ ಶೆಣೈ ಕಾರ್ಯಕ್ರಮ ನಿರ್ವಹಿಸಿದರು ಇತರೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.



Post a Comment

0 Comments

Advertisement