ಮೂಡುಬಿದಿರೆ: ಇಲ್ಲಿನ ವಂದೇ ಮಾತರಂ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಸಹಕಾರಿ ಕಛೇರಿಯ ಸ್ಥಳಾಂತರ ಹಾಗೂ ನೂತನ ಕಛೇರಿಯನ್ನು ಅಧೋಕ್ಷಜ ಮಠ ಪೇಜಾವರ ಉಡುಪಿಯ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಸಹಕಾರಿ ನಿಗಮದ ಅಧ್ಯಕ್ಷ ಎಂ ವಾಸುದೇವ ಭಟ್, ಭಾರತಿ ಜಿ ಭಟ್, ಸುರೇಶ್ ರೈ, ಗುರುಪ್ರಸಾದ್ ಬಂಗೇರ, ನಿರ್ದೇಶಕ
ಭಾಸ್ಕರ್ ಹೆಗ್ಡೆ ಕಾಗೇರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಚಂದ್ರ, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
0 Comments