ಜೆಸಿಐ ವತಿಯಿಂದ ಪೊಲೀಸ್ ಠಾಣೆಯಲ್ಲಿ ರಕ್ಷಾಬಂಧನ ಆಚರಣೆ

 

ಮೂಡುಬಿದಿರೆ:  ಜೆಸಿಐ ಮೂಡುಬಿದಿರೆ ತ್ರಿಭುವನ್‌ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಗುರುವಾರ ರಕ್ಷಾಬಂಧನ ಹಬ್ಬ ಆಚರಿಸಲಾಯಿತು.

 ಜೆಸಿಐ ಅಧ್ಯಕ್ಷೆ ಶಾಂತಲಾ ಎಸ್. ಆಚಾರ್ಯ, ಕಾರ್ಯದರ್ಶಿ ಸುನೀಲ್ ಕುಮಾರ್‌, ಉಪಾಧ್ಯಕ್ಷೆ ವರ್ಷಾ ಕಾಮತ್, ಜೆಜೆಸಿ ಅಧ್ಯಕ್ಷ ಸಾತ್ವಿಕ್‌ ಆಚಾರ್ಯ, ಶ್ವೇತಾ ಜೈನ್, ಮಲ್ಲಿಕಾ, ಆಶ್ರಿತಾ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments

Advertisement