ಚಿರತೆ ದಾಳಿಗೆ ಕರು ಬಲಿ

ಜಾಹೀರಾತು/Advertisment
ಜಾಹೀರಾತು/Advertisment

 ಚಿರತೆ ದಾಳಿಗೆ ಕರು ಬಲಿ

ಮೂಡುಬಿದಿರೆ : ಚಿರತೆಯೊಂದು ದನದ ಕರುವಿನ ಮೇಲೆ  ದಾಳಿ ಮಾಡಿ ಅಧ೯ ಭಾಗವನ್ನು ತಿಂದು ಹಾಕಿದ ಘಟನೆ ಬೆಳುವಾಯಿಯಲ್ಲಿ ಮೂರು ದಿನಗಳ ಹಿಂದೆ ರಾತ್ರಿ ನಡೆದಿದೆ.

 ಬೆಳುವಾಯಿ ಕಾನ ನಿವಾಸಿ ಗುಲ್ಜನ್ ಬಾನು ಎಂಬವರಿಗೆ ಸೇರಿದ ದನದ ಗಂಡು ಕರು ಕಾಡು ಪ್ರಾಣಿಗೆ ಬಲಿಯಾದದ್ದು.

 ಈ ಬಗ್ಗೆ ಮೂಡುಬಿದಿರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Post a Comment

0 Comments