"ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ( ಕೆ.ಜೆ.ಏ)ನೂತನ ಪದಾಧಿಕಾರಿಗಳ ಆಯ್ಕೆ"
ಇತ್ತೀಚಿಗೆ ನಡೆದ ಕರ್ನಾಟಕ ಜೈನ ಅಸೋಸಿಯೇಷನ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ನೂತನ ಪದಾಧಿಕಾರಿಗಳು ಈ ಕೆಳಕಂಡಂತೆ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ : ಎಸ್. ಜಿತೇಂದ್ರ ಕುಮಾರ್, ಉಪಾಧ್ಯಕ್ಷರಾಗಿ :(ಕೇಂದ್ರ ಸ್ಥಾನ) ರಾಜಾ ಕೀರ್ತಿ, ಕಲಾ ಗೌಡ ಭುಜೇಗೌಪಾಟೀಲ್ (ಶೀತಲ್), ಸಹ ಕಾರ್ಯದರ್ಶಿ ಗಳಾಗಿ ಡಾ.ನೀರಜಾನಾಗೇಂದಕುಮಾರ್, ಪ್ರಶಾಂತ್. ವಿ ಸಹ ಕೋಶಾಧಿಕಾರಿ ಎ.ಸಿ .ಧರಣಿಂದ್ರಯ್ಯ, ಮಹಿಳಾ ಸ್ಥಾನ( ಮೀಸಲು) ಬೆಂಗಳೂರು ವಿಭಾಗ ಬಿ .ಕೋಮಲ ಬ್ರಹ್ಮದೇವಯ್ಯ, ಪದ್ಮಶ್ರೀ
ನಿರ್ದೇಶಕರುಗಳಾಗಿ. ಶೀತಲ್ ಕುಮಾರ್. ಜಿ.ಬಿ. ಸ್ವರೂಪ ಜೈನ್.ಪದ್ಮಿನಿ ಪ್ರಶಾಂತ್ . ಮಾಳ ಹರ್ಷೇಂದ್ರ ಕುಮಾರ್, ಪಿ.ವಿ .ಜಿನೇಂದ್ರ ಕುಮಾರ್ ,ಜೆ .ಪ್ರಕಾಶ್ , ಕೆ .ಬಿ .ಅಶೋಕ್ ಕುಮಾರ್ ,ವಿ .ಜೆ .ಬ್ರಹ್ಮಯ್ಯ , ಎಸ್. ಅನಿಲ್ ಕುಮಾರ್ , ಚಿತ್ತ ಜಿನೇಂದ್ರ .ಎಂ , .ಪಿ .ಸಿ. ರಾಜೇಶ್ಗ ಆಯ್ಕೆಯಾಗಿದ್ದಾರೆ.
ಜಿಲ್ಲಾ ವಾರು ನಿರ್ದೇಶಕರುಗಳಆಗಿ ಎಂ. ಆರ್. ಸುನಿಲ್ ಕುಮಾರ್ ಮೈಸೂರು ವಿಭಾಗ , ಡಾ. ರತ್ನ ರಾಜು .ಮಂಡ್ಯ ವಿಭಾಗ .ಬಾಹುಬಲಿ ಭೀಮಪ್ಪ ಕಡಕೋಳ. ಬಾಗಲಕೋಟೆ ವಿಭಾಗ .ದಿಲೀಪ್ ಕುಮಾರ್ ಕಿವಡೆ. ಬೀದರ್ ವಿಭಾಗ .ಸಂತೋಷ್ ಜೈನ್ .ವಿಜಯನಗರ -ಬಳ್ಳಾರಿ -ಕೊಪ್ಪಳ ವಿಭಾಗ .ಎಂ.ಎಸ್ .ದೇವರಾಜು .ಚಿಕ್ಕಬಳ್ಳಾಪುರ ವಿಭಾಗ .ಸುಕುಮಾರ ತಾತ್ಯಾ ಪಾಟೀಲ್.( ಅವಿರೋಧ ಆಯ್ಕೆ ) ತೆರೆದಾಳ ವಿಭಾಗ. ಆಶಾ ಪ್ರಭು (ಅವಿರೋಧ ಆಯ್ಕೆ ) ಬೆಂಗಳೂರು ವಿಭಾಗ .ಸುಮತಿ ಕುಮಾರ್( ಅವಿರೋಧ ಆಯ್ಕೆ ) ಚಿತ್ರದುರ್ಗ ವಿಭಾಗ. ರತ್ನಾಕರ ತಿರುಕಪ್ಪ ಅಣ್ಣಿಗೇರಿ .ಧಾರವಾಡ ವಿಭಾಗ .ಎಚ್. ಡಿ .ನಾಗೇಂದ್ರ. ಹಾಸನ ವಿಭಾಗ .ಎ.ಸಿ .ವಜ್ರ ಕುಮಾರ್. ಹಾವೇರಿ- ಗದಗ -ಉತ್ತರ ಕನ್ನಡ ವಿಭಾಗ.ದೀಪಕ್ ಅಣ್ಣಾ ರಾವ್ ಪಂಡರೆ .ಕಲಬುರಗಿ ವಿಭಾಗ.ಸಂಪತ್ ಸಾಮ್ರಾಜ್ಯ. ಮಂಗಳೂರು ವಿಭಾಗ .ಮಹಾವೀರ ರಾಸನಿ .ರಾಯಚೂರು ವಿಭಾಗ .ಯಶೋಧರಜೈನ (ಅವಿರೋಧಆಯ್ಕ)ಶಿವಮೊಗ್ಗ ವಿಭಾಗ . ಎಸ್. ಜೆ.ನಾಗರಾಜು. ತುಮಕೂರು ವಿಭಾಗ .ಪದ್ಮಪ್ರಸಾದ್.( ಅವಿರೋಧ ಆಯ್ಕೆ) ಉಡುಪಿ ವಿಭಾಗ.ಜಂಬು ಕುಮಾರ್ ಬಾಗೇವಾಡಿ .ವಿಜಯಪುರ ವಿಭಾಗ.ಪುಷ್ಪಕ್ ಹನುಮಣ್ಣನವರ್ (ಅವಿರೋಧ ಆಯ್ಕೆ)ಬೆಳಗಾವಿ ವಿಭಾಗ .ಅಶೋಕ್ ಜೈನ್ .ಗೋಕಾಕ್ ವಿಭಾಗ.ರಾಜು ಕಮಲಾಪುರ ದೇಶಪತ್ತಪ್ಪ. ಹುಕ್ಕೇರಿ ವಿಭಾಗ.ಕಲಾ ಗೌಡ ಭುಜೇಗೌಡ ಪಾಟೀಲ್( ಶೀತಲ್) ಅಥಣಿ ವಿಭಾಗ .ಉತ್ತಮ ಅಣ್ಣ ಪಾಟೀಲ್ (ಅವಿರೋಧ ಆಯ್ಕೆ)ಚಿಕ್ಕೋಡಿ ವಿಭಾಗ .ಬಾಹುಬಲಿ ನಿಂಗಪ್ಪ ಪರಮಗೊಂಡ .(ಅವಿರೋಧ ಆಯ್ಕೆ) ರಾಯಭಾಗ ವಿಭಾಗ. ಬಿ.ಎಸ್ .ಅಜಿತ್ ಕುಮಾರ್ ಬೇತೂರು. ದಾವಣಗೆರೆ ವಿಭಾಗ.ಇವರುಗಳು ಜಿಲ್ಲಾ ಹಾಗೂ ವಿಭಾಗ ವಾರು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.
ವರದಿ ; ಜೆ.ರಂಗನಾಥ ತುಮಕೂರು
0 Comments