ಅಂಡರ್ ಪಾಸ್ ಗಾಗಿ ಆಗ್ರಹಿಸಿ ತೋಡಾರು-ಮಿಜಾರು ಗ್ರಾಮಸ್ಥರಿಂದ ಪ್ರತಿಭಟನೆ
ಮೂಡುಬಿದಿರೆ -ರಾಷ್ಟ್ರೀಯ ಹೆದ್ದಾರಿ NH-169
ಉಳಾಯಂಗಡಿಯಿಂದ ತೋಡಾರು ಜಂಕ್ಷನ್ವರೆಗೆ ರಾಷ್ಟ್ರೀಯ ಹೆದ್ದಾರಿಯು ಮೇಲ್ಛಾವಣಿಯಾಗಿ ಹಾದು ಹೋಗುವುದರಿಂದ ನಿತ್ಯ ಈ ಮಾರ್ಗದಾಟುವ ಜನರಿಗೆ ತೊಂದರೆಯಾಗುತ್ತದೆ. ಈ ತೊಂದರೆಗೆ ಪರ್ಯಾಯ ವ್ಯವಸ್ಥೆ ಅಂಡರ್ ಪಾಸ್ ಮಾಡಿಕೊಡಬೇಕೆಂದು ಆಗ್ರಹಿಸಿ ತೋಡಾರು ಮಿಜಾರು ಗ್ರಾಮಸ್ಥರು ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಸಿದರು.
0 Comments