"ಮೈಸೂರು ವಿಭಾಗೀಯ ಮಟ್ಟದ ಜಿನ ಭಜನ ಕಾರ್ಯಕ್ರಮಕ್ಕೆ ಚಾಲನೆ"
ಭಾರತೀಯ ಜೈನ್ ಮಿಲನ್ ವಲಯ - 8 ಮೈಸೂರು ವಿಭಾಗ ಮಟ್ಟದ ಜಿನ ಭಜನ ಸ್ಪರ್ಧೆ ಎಂಟನೇ ಆವೃತ್ತಿಗೆ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಚಾಲನೆ ನೀಡಲಾಯಿತು.
ಭಾರತೀಯ ಜೀನ್ ಮಿಲನ್ ವಲಯ - 8. ರ ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜೀವನ ಮಹಿಳಾ ಒಕ್ಕೂಟದ ಮಾಜಿ ಕಾರ್ಯಾಧ್ಯಕ್ಷರಾದ ಪದ್ಮಿನಿ ಪದ್ಮರಾಜ್, ಜ್ಯೋತಿ ನೇಮಿರಾಜು ಲಿಂಗನಮಕ್ಕಿ, ಭಾರತೀಯ ಜೈನ ಮಿಲನ್ ವಲಯ -8 ರ ಅಧ್ಯಕ್ಷ ಕೆ.ಯುವರಾಜು ಭಂಡಾರಿ, ಸುಶ್ರುತ ಕಣ್ಣಿನ ಆಸ್ಪತ್ರೆಯ ಡಾ. ಪಲ್ಲವಿ ಪ್ರಭು ,ಡಾ. ಸಿ. ಎ. ಪಿ. ಪ್ರಭು ಇನ್ನಿತರ ಗಣ್ಯರುಗಳು ಭಾಗವಹಿಸಿದ್ದರು.
ವರದಿ : ಜೆ ರಂಗನಾಥ ತುಮಕೂರು
0 Comments