ಜೈನ್ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ

ಜಾಹೀರಾತು/Advertisment
ಜಾಹೀರಾತು/Advertisment

 ಜೈನ್ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿ 

 ಮೂಡುಬಿದಿರೆ: ಶ್ರೀ ಕ್ಷೇತ್ರ ಧ.ಗ್ರಾ.ಯೋ. ಮೂಡುಬಿದಿರೆ ವಲಯದ ಜೈನ್ ಹೈಸ್ಕೂಲ್ ನಲ್ಲಿ ಸ್ವಾಸ್ಥ್ಯ ಸಂಕಲ್ಪ ಮಾಹಿತಿವನ್ನು ಬುಧವಾರ  ನಡೆಸಲಾಯಿತು. 

 ಅಧ್ಯಕ್ಷತೆಯನ್ನು  ಶಾಲೆಯ ಮುಖ್ಯ ಸಂಚಾಲಕರಾದ  ಹೇಮರಾಜ್ ಜೈನ್ ಬೆಳ್ಳಿ ಬೀಡು ಇವರು ವಹಿಸಿಕೊಂಡರು. 

ಮಂಗಳೂರು ವಿವಿಯ ಉಪನ್ಯಾಸಕ ಡಾ. ಪ್ರಭಾಕರ್  ಮಾಹಿತಿ ನೀಡಿದರು. 

ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್ , ತಾಲೂಕು ಜ. ಜಾ. ವೇದಿಕೆಯ ಉಪಾಧ್ಯಕ್ಷ ಪ್ರಸಾದ್ ಕುಮಾರ್.  ಶಾಲಾ ಮುಖ್ಯ ಶಿಕ್ಷಕ  ಶ್ಯಾಮ್ ಪ್ರಸಾದ್. ರೋಟರಿ ಕ್ಲಬ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಕಾರ್ಯದರ್ಶಿ ಹರೀಶ್ ಎಂ.ಕೆ, 

ಒಕ್ಕೂಟದ ವಲಯ ಅಧ್ಯಕ್ಷ ಅರುಣ್ ಶೆಟ್ಟಿ  ಉಪಸ್ಥಿತರಿದ್ದರು.

Post a Comment

0 Comments