ಕಾಂತಾವರ ವಿಶ್ವಕರ್ಮ ಸಂಘದಲ್ಲಿ ಉಪಾಕರ್ಮ ಹೋಮ.
ಕಾಂತಾವರ ಶ್ರೀ ನಾಗಲಿಂಗ ಸ್ವಾಮಿ ಕೃಪಾ ವಿಶ್ವಕರ್ಮ ಸಮಾಜ ಸಂಘದ ಸಭಾಭವನದಲ್ಲಿ ಉಪಾಕರ್ಮ ಹೋಮವು ಅಗಷ್ಟ್ 19ರಂದು ಜರಗಿತು.
ಪುರೋಹಿತ್ ದಿನೇಶ ಆಚಾರ್ಯರು ವಿಧಿವಿಧಾನಗಳನ್ನು ನಡೆಸಿದರು.
ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಸದಸ್ಯರು , ಸಮಾಜ ಬಾಂದವರು ಯಜ್ಞೋಪವೀತ ಧಾರಣೆಯಲ್ಲಿ ಭಾಗವಹಿಸಿದ್ದರು.
0 Comments