ಕಾಂತಾರ ಸಿನಿಮಾ ವೀಕ್ಷಿಸಿದ ಧರ್ಮಾಧಿಕಾರಿ:ಕುಟುಂಬ ಸಮೇತ ಚಿತ್ರ ವೀಕ್ಷಿಸಿದ ಖಾವಂದರು

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಧರ್ಮಸ್ಧಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ  ಕುಟುಂಬ ಸಮೇತರಾಗಿ  ಕಾಂತಾರ ಚಲನಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಸಿನಿಮಾ ನಿರ್ಮಾಣಕ್ಕೂ ಮುನ್ನ ದೈವ ಪಂರ್ಜುಲಿಯ  ಆಪ್ಪಣೆಯಂತೆ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿಯವರು ಧರ್ಮಸ್ಥಳಕ್ಕೆ ತೆರಳಿ  ಅಣ್ಣಪ್ಪ ಬೆಟ್ಟ ಮತ್ತು  ಡಾ| ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಚಿತ್ರದ ಕುರಿತ ಮಾತುಕತೆ ನಡೆಸಿದ್ದರು. ಎಂಬುವುದು ವಿಷೇಶ ಆಪ್ಪಣೆಯಂತೆ ನಿರ್ದೇಶಕ ಮತ್ತು ನಟ ರಿಷಭ್ ಶೆಟ್ಟಿಯವರು ಧರ್ಮಸ್ಥಳಕ್ಕೆ ತೆರಳಿ  ಅಣ್ಣಪ್ಪ ಬೆಟ್ಟ ಮತ್ತು  ಡಾ| ವೀರೇಂದ್ರ ಹೆಗ್ಗಡೆ ಯವರನ್ನು ಭೇಟಿ ಮಾಡಿ ಚಿತ್ರದ ಕುರಿತ ಮಾತು ಕತೆ ನಡೆಸಿದ್ದರು. ಎಂಬುವುದು ವಿಶೇಷ



Post a Comment

0 Comments