ತುಳು ಸಾಹಿತಿ ಜಯಂತಿ ಬಂಗೇರರಿಗೆ ಸಿರಿಚಾವಡಿ ಮಾಧ್ಯಮ ಪುರಸ್ಕಾರ ಪ್ರದಾನ

 

ಮೂಡುಬಿದಿರೆ: ಉಡಲ್ ತುಳು ತ್ರೈಮಾಸಿಕ ಮಾಸಿಕದ ಸಂಪಾದಕಿ, ಸಾಹಿತಿ, ರಂಗಕಲಾವಿದೆ ಮೂಡುಬಿದಿರೆಯ ಜಯಂತಿ ಎಸ್.ಬಂಗೇರ ಅವರಿಗೆ ತುಳುಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಿರಿಚಾವಡಿ ಮಾಧ್ಯಮ ಪುರಸ್ಕಾರ ನೀಡಿ ಗೌರವಿಸಿದೆ.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್, ಆರ್‌ಎಸ್‌ಎಸ್ ಪ್ರಾಂತ ಸಹ ಸೇವಾ ಪ್ರಮುಖ್ ನಾ.ಸೀತಾರಾಮ್, ಮಂಗಳೂರು ವಿಶ್ವವಿದ್ಯಾಲಯ ರಾಣಿ ಅಬ್ಬಕ್ಕ ಪೀಠದ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಅಕಾಡೆಮಿಯ ಸದಸ್ಯ ಸಂಚಾಲಕ ಚೇತನ್ ಪೂಜಾರಿ, ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.

Post a Comment

0 Comments

Advertisement