ಮಹಾಂತ್ ಶಿವಯೋಗಿ ಸ್ವಾಮೀಜಿ ಜನ್ಮ ದಿನಾಚರಣೆ : ತಾಲೂಕು ಆಡಳಿತ ಸೌಧದಲ್ಲಿ 'ವ್ಯಸನ ಮುಕ್ತ ದಿನ' ಆಚರಣೆ

ಮಹಾಂತ್ ಶಿವಯೋಗಿ ಸ್ವಾಮೀಜಿ ಜನ್ಮ ದಿನಾಚರಣೆ : ತಾಲೂಕು ಆಡಳಿತ ಸೌಧದಲ್ಲಿ 'ವ್ಯಸನ ಮುಕ್ತ ದಿನ' ಆಚರಣೆ

ಮೂಡುಬಿದಿರೆ : ಮ.ನಿ.ಪ್ರ ಡಾ||ಮಹಾಂತ್ ಶಿವಯೋಗಿ ಸ್ವಾಮೀಜಿಯವರ ಜನ್ಮ ದಿನದ ಅಂಗವಾಗಿ ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ “ವ್ಯಸನಮುಕ್ತ ದಿನ"ವನ್ನು ಶನಿವಾರ ಆಚರಿಸಲಾಯಿತು. 
ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಮಹಾತ್ಮಾರ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾಚ೯ಣೆಗೈದರು. 

 ರಾಜ್ಯ ಕನ್ನಡ ಜಾಗೃತ ಬಳಗದ ಜಿಲ್ಲಾ ಸಮಿತಿ ಸದಸ್ಯ ರಾಜೇಶ್ ಕಡಲಕೆರೆ, ತಾಲೂಕು ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮತ್ತಿತರರಿದ್ದರು.

Post a Comment

0 Comments