ನಡ್ಯೋಡಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ ಸುಧೀಶ್ ಹೆಗ್ಡೆ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment
ನಡ್ಯೋಡಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷರಾಗಿ ಸುಧೀಶ್ ಹೆಗ್ಡೆ ಆಯ್ಕೆ
ಮೂಡುಬಿದಿರೆ : ಶ್ರೀ ನಡ್ಯೋಡಿ ದೈವಸ್ಥಾನ ಮಾರ್ಪಾಡಿ-ಕಲ್ಲಬೆಟ್ಟು ಇದರ 
ಸೇವಾ ಸಮಿತಿಯ ಅಧ್ಯಕ್ಷರಾಗಿಅಧ್ಯಕ್ಷರಾಗಿ ಸುಧೀಶ್ ಹೆಗ್ಡೆ ಹೊಸಮನೆ(ಕಟ್ಟೆಮನೆ) ಆಯ್ಕೆಯಾಗಿದ್ದಾರೆ. 
 ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ 
2026-27ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರಾಗಿ ಆನಂದ ಕುಮಾರ್ ಮತ್ತು ಉಮೇಶ್ ವಿ. ಹೆಗ್ಡೆ
ಕಾರ್ಯದರ್ಶಿಯಾಗಿ ವಿಶ್ವನಾಥ ಕೋಟ್ಯಾನ್ 
ಖಜಾಂಜಿಯಾಗಿ ಪ್ರಸನ್ನ ಹೆಗ್ಡೆ
ಜತೆ ಕಾರ್ಯದರ್ಶಿಯಾಗಿ ಸುಧಾಕರ ಸುವರ್ಣ ಮತ್ತು ಗಂಗಾಧರ ಡಿ. ಪೂಜಾರಿ ಆಯ್ಕೆಯಾಗಿದ್ದಾರೆ.

Post a Comment

0 Comments