ವಿಶ್ವ ತುಳುವೆರ್ ಸಂಘಟನೆ ಮಂಗಳೂರು ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣೆ

 ಮೂಡುಬಿದಿರೆ: ವಿಶ್ವ ತುಳುವೆರ್ ಸಂಘಟನೆ ಮಂಗಳೂರು ವತಿಯಿಂದ ಆಟಿ ಅಮಾವಾಸ್ಯೆ ಪ್ರಯುಕ್ತ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣೆ

ಮೂಡುಬಿದಿರೆ : ಆಟಿದ ಅಮಾವಾಸ್ಯೆ ದಿನದ ಪ್ರಯುಕ್ತ ವಿಶ್ವ ತುಳುವೆರ್ ಸಂಘಟನೆ ಮಂಗಳೂರು ವತಿಯಿಂದ ಮೂಡುಬಿದಿರೆಯ ಕಲ್ಲಬೆಟ್ಟುವಿನ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮಕ್ಕಳಿಗೆ  ಮತ್ತು  ಸಾರ್ವಜನಿಕರಿಗೆ  ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಟಿ ಕಷಾಯ ಮತ್ತು ಮೆಂತ್ಯೆ ಗಂಜಿ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ  ಸ್ಥಾಪಕಾಧ್ಯಕ್ಷ ದಯಾನಂದ ಶೆಟ್ಟಿ.ಉಪಾಧ್ಯಾಕ್ಷ ಐಟಿ ಡಾ. ಗಣೇಶ್ ಕುಮಾರ್, ಶಂಭು ಶೆಟ್ಟಿ, ಮಾರೂರ್ ಗುತ್ತು, ಕಾರ್ಯದರ್ಶಿ ಪಾರ್ಶ್ವನಾಥ್ ಆಳ್ವ, ಜಂಟಿ ಕಾರ್ಯದರ್ಶಿ ಸಾಯಿನಾಥ್, ಸದಸ್ಯರಾದ ಗಣೇಶ ಪೂಜಾರಿ ಬಲ್ಲಾಳ್ ಬಾಗ್.ವಿಜಯಪ್ರಭು.  ಡಾಲ್ಸಿ ಡಿಸೋಜಾ, ಯಶೋದರ್ ದೇವಾಡಿಗ ಮಾರೂರು, ಪ್ರವೀಣ್ ಶೆಟ್ಟಿ ಪುತ್ತಿಗೆ, ಸುನಿಲ್ ಶೆಟ್ಟಿ ಮಾರೂರು, ಸಂತೋಷ್ ಕೆ ಪುಚ್ಚೆಮೊಗರು, ಸುರೇಶ್ ದೇವಾಡಿಗ ಮಾರೂರು, ಮೊದಲಾದವರು ಉಪಸ್ಥಿತರಿದ್ದರು.


Post a Comment

0 Comments

Advertisement