ಆಚಾರ್ಯ ವಿಷನ್ ಗುರುಕುಲ ಮೈಸೂರು. ಇದರ ಕುಲಾಧ್ಯಕ್ಷರಾಗಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 ಆಚಾರ್ಯ ವಿಷನ್ ಗುರುಕುಲ ಮೈಸೂರು. ಇದರ  ಕುಲಾಧ್ಯಕ್ಷರಾಗಿ ಆಯ್ಕೆ


 *ಪಂಡಿತ ಶ್ರೇಷ್ಠ, ಪ್ರತಿಷ್ಟಾಚಾರ್ಯ ಪೆರಿಂಜೆ ಶ್ರೀ ಪದ್ಮಪ್ರಭ ಇಂದ್ರ ಶಾಸ್ತ್ರಿ* ರಾಜಪುರೋಹಿತರು ಅಳದಂಗಡಿ ಅರಮನೆ ನೂತನ ಕುಲಾ ಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ ಎಂದು ಆಚಾರ್ಯ ವಿಷನ್ ಗುರುಕುಲದ ಕುಲಸಚಿವರಾದ ಡಾ. ಮೋಹನ್ ಕುಮಾರ್ ಶಾಸ್ತ್ರಿ ಯವರು ಪತ್ರಿಕ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ

Post a Comment

0 Comments