ಜವನೆರ್ ಬೆದ್ರ ಫೌಂಡೇಶನ್ ನಿಂದ ವನಮಹೋತ್ಸವ

ಜಾಹೀರಾತು/Advertisment
ಜಾಹೀರಾತು/Advertisment

 ಜವನೆರ್ ಬೆದ್ರ ಫೌಂಡೇಶನ್ ನಿಂದ ವನಮಹೋತ್ಸವ

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್( ರಿ )       ವತಿಯಿಂದ  ಪ್ರಥಮ ವರ್ಷದ  ವನ ಮಹೋತ್ಸವ ಕಾರ್ಯಕ್ರಮವು ಕಲ್ಲಬೆಟ್ಟು ಶ್ರೀ ಮಹಾಮಾಯಿ ದೇಗುಲದ ಸಮೀಪ ನಡೆಯಿತು. ದೇಗುಲದ ಅರ್ಚಕರಾದ  ಸೂರ್ಯ ಆರ್ ರಾವ್ ಗಿಡ ನೆಟ್ಟು ಚಾಲನೆ ನೀಡಿದರು. ಸಂಘಟನೆಯ ಪ್ರಾಜೆಕ್ಟ್ *ಕದಂಬ ವನ* ಪ್ರಯುಕ್ತ ದೇಗುಲದ ಸುತ್ತಲೂ 9 ಕದಂಬ ಗಿಡಗಳನ್ನು ನೆಡಲಾಯಿತು. ಮಾವು , ಹಲಸು ಗಿಡಗಳು ಕೂಡ ನೆಡಲಾಯಿತು ,   ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸಂಚಾಲಕ ನಾರಾಯಣ ಪಡುಮಲೆ , ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ , ಪ್ರಮುಖರುಗಳಾದ ಸುರೇಶ್ ಕಾಯಾರಗುಂಡಿ ,ಸಂಪತ್ ಪೂಜಾರಿ,ಗಣೇಶ್ ಪೈ , ಪ್ರತಿಷ್ ಸಮಗರ್ ಹಾಗೂ ಮಹಾಮ್ಮಾಯಿ ಸೇವ  ಸಮಿತಿಯ ಸದಸ್ಯರಾದ ಸುಧೀರ್ ಪೈ , ರಾಜೇಶ್ ಬೈಲೂರು ಉಪಸ್ಥಿತರಿದ್ದರು.

Post a Comment

0 Comments