ಲೇಬರ್ ಶಾಲಾ ಆವರಣ ಗೋಡೆಗೆ ಸುಣ್ಣ ಬಲಿಯಲಾಯಿತು.

ಜಾಹೀರಾತು/Advertisment
ಜಾಹೀರಾತು/Advertisment

 *ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ*

126ನೇ ವಾರದ ಶ್ರಮಧಾನ ಕಾರ್ಯವು

*ಲೇಬರ್ ಶಾಲಾ ಆವರಣ ಗೋಡೆಗೆ ಸುಣ್ಣ ಬಲಿಯಲಾಯಿತು.*




ನೇತಾಜಿ ಬ್ರಿಗೇಡ್ ಸಹ ಸಂಚಾಲಕರಾದ ಅಭಿಷೇಕ್ ಸಾಲ್ಯಾನ್ ಪ್ರಮುಖರುಗಳಾದ ಆನಂದ ಕುಲಾಲ್, ಕುಮಾರ್ ಮಾಸ್ತಿಕಟ್ಟೆ,ಪ್ರಸಾದ್, ನಿತಿನ್ ಭಟ್, ಶರಣ್ ಶೆಟ್ಟಿ, ಪೂರ್ಣಚಂದ್ರ ಉಪಸ್ಥಿತರಿದ್ದರು.

Post a Comment

0 Comments