ನಿಧನ: ಕಾಷ್ಠ ಶಿಲ್ಪಿ, ಚಂಡೆ ತಯಾರಕ ರತ್ನಾಕರ ಆಚಾರ್ಯ ಶಿರ್ತಾಡಿ

ಜಾಹೀರಾತು/Advertisment
ಜಾಹೀರಾತು/Advertisment

 ನಿಧನ: ಕಾಷ್ಠ ಶಿಲ್ಪಿ, ಚಂಡೆ ತಯಾರಕ ರತ್ನಾಕರ ಆಚಾರ್ಯ ಶಿರ್ತಾಡಿ



ಮೂಡುಬಿದಿರೆ,: ಕಾಷ್ಠ ಶಿಲ್ಪಿಯಾಗಿ, ಚೆಂಡೆ, ಮದ್ದಳೆ ತಯಾರಕರಾಗಿ ಹೆಸರು ಗಳಿಸಿದ್ದ

ಶಿರ್ತಾಡಿ ರತ್ನಾಕರ ಆಚಾರ್ಯ (73) ಆ.20ರಂದು ನಿಧನ ಹೊಂದಿದರು. ಅವರು ಪತ್ನಿ, ಪುತ್ರ, ಐದು ಮಂದಿ ಪುತ್ರಿಯರನ್ನು  ಆಗಲಿದ್ದಾರೆ.

Post a Comment

0 Comments