ಮೂಡುಬಿದಿರೆ : ಪೊಲೀಸ್ ಅಧಿಕಾರಿಂದ ಪಥ ಸಂಚಲನ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ : ಪೊಲೀಸ್ ಅಧಿಕಾರಿಂದ ಪಥ ಸಂಚಲನ



ಮೂಡುಬಿದಿರೆ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ  ಮನೋಜ್ ಕುಮಾರ್ ಹಾಗೂ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಆಲಂಗಾರು ಬಡಗು ಮಹಾಲೀಂಗೇಶ್ವರ ದೇವಸ್ಥಾನದ ಬಳಿಯಿಂದ ಮೂಡುಬಿದಿರೆ ಕನ್ನಡ ಭವನದವರೆಗೆ ಗುರುವಾರ ಸಂಜೆ ಪೊಲೀಸರಿಂದ ಆಕರ್ಷಕ ಪಥ ಸಂಚಲನ ನಡೆಯಿತು. 

 ಕೇಂದ್ರೀಯ ಮೀಸಲು ಪೊಲೀಸ್ ಪಡೆಯ 80 ಜನ ಅಧಿಕಾರಿಗಳು ಮತ್ತು 

ಮೂಡುಬಿದಿರೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬಂಧಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.

Post a Comment

2 Comments

  1. ನಾನು ಆವಾಗ ಜೈನ ಮಠದಲ್ಲಿದ್ದೆ
    ಅಲ್ಲಿ ಈ ಪಥಸಂಚಲನದ
    ಕದಂ ತಾಲ್ ಕೇಳಿಸಲಿಲ್ಲ ಕಾಣಿಸಲಿಲ್ಲ
    ಏಕೆಂದರೆ ಅಲ್ಲಿ ಶಾಂತಿಪ್ರಿಯರೇ ಇರೋದು
    ಅಲ್ಲವೇ??
    ಧನಂಜಯ ಮೂಡುಬಿದಿರೆ

    ReplyDelete
  2. ಎಲ್ಲಾ ಕಾಟಾಚಾರಕ್ಕೆ

    ReplyDelete