ಜಾಂಬೂರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಹರ್ಷೇಂದ್ರ ಕುಮಾರ್


ಭಾರತ್ ಸ್ಕೌಟ್ ಗೈಡ್ಸ್ ವತಿಯಿಂದ ಡಿ.21ರಿಂದ 27ರವರೆಗೆ ವಿದ್ಯಾಗಿರಿಯಲ್ಲಿ ನಡೆಯುವ  ಅಂತಾರಾಷ್ಟ್ರೀಯ   ಸಾಂಸ್ಕೃತಿಕ  ಜಾಂಬೂರಿ ಆವರಣಕ್ಕೆ   ಶ್ರೀ  ಕ್ಷೇತ್ರ ಧರ್ಮಸ್ಥಳದಿಂದ  ಹರ್ಷೇಂದ್ರ ಕುಮಾರ್  ಅವರು ಸೋಮವಾರ ಸಂಜೆ ಆಗಮಿಸಿ  ಮಾರ್ಗದರ್ಶನ  ನೀಡಿದರು.

 ಮಾಣಿಲ  ಕ್ಷೇತ್ರದ ಮೋಹನ್ ದಾಸ್ ಸ್ವಾಮೀಜಿ, ಸ್ಕೌಟ್ ಗೈಡ್ಸ್ ನ ರಾಜ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ   ಹಾಗೂ   ಡಾ l ಎಂ. ಮೋಹನ್ ಆಳ್ವ ಉಪಸ್ಥಿತರಿದ್ದರು.  

ಈ ಸಂದರ್ಭ  ಕ್ಷೇತ್ರದಿಂದ  500 ಕ್ವಿಂಟಾಲ್ ಅಕ್ಕಿಯನ್ನು  ನೀಡಿದರು.

Post a Comment

0 Comments

Advertisement