ಶಾಸಕರಿಗೆ ಬೆದರಿಕೆ ಪ್ರಕರಣ,; ಸಿಐಡಿ ತನಿಖೆ ಆರಂಭ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಳ್ತಂಗಡಿ ಶಾಸಕ ಹರೀಶ ಪೂಂಜ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಒಡ್ಡಿದ ಪ್ರಕರಣವನ್ನು ರಾಜ್ಯ ಸರಕಾರ ಸಿಐಡಿಗೆ ಹಸ್ತಾಂತರಿಸಿದ ಬೆನ್ನಲ್ಲೇ ಸಿಐಡಿ ತಂಡ ಬೆಂಗಳೂರಿನಿಂದಬಂಟ್ವಾಳಕ್ಕೆ ಆಗಮಿಸಿ ತನಿಖೆಯನ್ನು ಆರಂಭಿಸಿದೆ.

ಸರಕಾರದ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಪಿಎಸ್‌ಐ ಹರೀಶ್ ಅವರು ಅಕ್ಟೋಬರ್ 18 ರಂದು ಬೆಂಗಳೂರಿಗೆ ತೆರಳಿ ಪ್ರಕರಣದ ವಿಸ್ತತ ವರದಿಯನ್ನು ಹಸ್ತಾಂತರಿಸಿದ್ದರು. ಇನ್‌ಸ್ಪೆಕ್ಟರ್‌ ಸಿಐಡಿಗೆ ಸಿಐಡಿ ಶಿವರಾಜ್ ನೇತೃತ್ವದ ತಂಡ ಬಂಟ್ವಾಳ


Post a Comment

0 Comments