ಮೂಡುಬಿದಿರೆಯ ದರೆಗುಡ್ಡೆಯಲ್ಲಿರುವ ಮಹಾತೋಭಾರ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರ ದೇವಾಲಯದ ಜೀರ್ಣೋದ್ಧಾರದ ನಿಮಿತ್ತ "ಕೊಡಿಮರ" (ಧ್ವಜಸ್ತಂಭ) ತರುವ ವಿಚಾರವಾಗಿ ಇಂದು ದೇವಾಲಯದ ಆವರಣದಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕೊಡಿಮರ ತರುವ ಬಗ್ಗೆ ಹಾಗೂ ತರುವಾಗ ನಡೆಯುವ ವಿವಿಧ ಕಾರ್ಯಕ್ರಮಗಳು, ಮೆರವಣಿಗೆ, ಪ್ರಚಾರ, ಊಟೋಪಚಾರ ಹಾಗೂ ಇತರೆ ವಿಚಾರವಾಗಿ ಚರ್ಚಿಸಲಾಯಿತು
0 Comments