ಮೂಡುಬಿದರೆ: ಸರ್ವೋದಯ ಫ್ರೆಂಡ್ಸ್ ಮೂಡಬಿದಿರೆ ಇವರಿಂದ ಶ್ರೀ ಕ್ಷೇತ್ರ ಸೋಮನಾಥೇಶ್ವರ ಜೀರ್ಣೋದ್ಧಾರ ಸಮಿತಿ ಪುತ್ತಿಗೆ. ಮೊನ್ನೆ ನಡೆದ ಗಣೇಶೋತ್ಸವದಲ್ಲಿ ಹುಲಿ ನಲಿಕೆಯಲ್ಲಿ ಅದ ಆದಾಯದಲ್ಲಿ ಉಳಿದ ಹಣವನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಚೌಟರ ಅರಮನೆಯ ಕುಲದೀಪ ಎಂ., ಸರ್ವೋದಯ ಫ್ರೆಂಡ್ಸ್ ನ ಅಕ್ಷಯ್ ಜೈನ್, ಗುರುರಾಜ್ ಮತ್ತಿತರರಿದ್ದರು.
0 Comments