ಆಜಾದಿ ಕಾ ಅಮೃತ ಮಹೋತ್ಸವದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಮಗ್ರ ಕೆರೆಗಳ ಅಭಿವೃದ್ದಿಗಾಗಿ "ಅಮೃತ ಸರೋವರ" ಯೋಜನೆಯಡಿಯಲ್ಲಿ ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂದ್ರಟ್ಟ ಕೆರೆಯ ದಡದಲ್ಲಿ ಮಾಜಿ ಸೈನಿಕರಾದ ನವನಂದ್ ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆರೆಯ ಸುತ್ತಲೂ 75 ಬಾವುಟಗಳನ್ನು ಜೋಡಿಸಿ ಹಾರಿಸಿರುವುದು ವಿಶೇಷವಾಗಿತ್ತು
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು,ಸದಸ್ಯರು,ಮಾಜಿ ಸೈನಿಕರ ವೇದಿಕೆ ಕಾರ್ಯದರ್ಶಿಯವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
0 Comments