ಶಿರ್ತಾಡಿ :ಮಳೆಹಾನಿ ಪ್ರದೇಶಗಳಿಗೆ ಪಂಚಾಯತ್ ಅಧ್ಯಕ್ಷ, ಸದಸ್ಯರ ಭೇಟಿ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

 

ಶಿರ್ತಾಡಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ನಂತರ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಿ, ಕಜೆ, ಈಜಿನು , ಕಂಚಿಲೋಡಿ, ಹೌದಾಲ್ ಪ್ರದೇಶಗಳ ಮಳೆ ಹಾನಿ ಪ್ರದೇಶಗಳ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ವೆಂಕಟ್ರಮಣ ಪ್ರಕಾಶ್ ಕೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರವೀಣ್ ಕುಮಾರ್, ಸಂತೋಷ್, ರಾಜೇಶ್ ಫೆರ್ನಾಂಡಿಸ್ , ಶೀನ, ಶ್ರೀಮತಿ ಲತಾ ಹೆಗ್ಡೆ ಶ್ರೀಮತಿ ಪೃಥ್ವಿ ಡಿಸಿಲ್ವ, ಶ್ರೀಮತಿ ಆಗ್ನೇಸ್ ಅವರು ಭೇಟಿ ನೀಡಿ ಪರಿಶೀಲಿಸಿದರು, ತುರ್ತು ಪರಿಹಾರ ಕಾಮಗಾರಿಗೆ ನಿರ್ಣಯಿಸಲಾಯಿತು.

Post a Comment

0 Comments

Advertisement