ಮೂಡುಬಿದಿರೆ : ಪತ್ತನಾಜೆ ನಿಮಿತ ವಾರ್ಷಿಕ ಮಳೆ - ಬೆಳೆ ಸಮೃದ್ಧಿಗಾಗಿ ನಾಗದೇವರಿಗೆ ತನು ತಂಬಿಲ ಸೇವೆ, ಹಾಲಾಭಿಷೇಕ, ಸಿಯಾಳಾಭಿಷೇಕ, ದೈವಗಳಿಗೆ ಪರ್ವಸೇವೆಯು ಕುಡುಬಿ ಸಮಾಜದ ಪ್ರಮುಖ ಕೊಂಪದವು ಸಂಕೇಶ ನಾಗಬನದಲ್ಲಿ ಸಮಾಜದ ಕುಲಪುರೋಹಿತರಾದ ಕರಾಡ ಬ್ರಾಹ್ಮಣ ಮಂಗಳೂರು ಶ್ರೀ ವೇದಮೂರ್ತಿ ಪ್ರಭಾಕರ್ ಭಟ್ ಪೌರೋಹಿತ್ಯದಲ್ಲಿ ಜರಗಿತು.


0 Comments