ಹೊಂಬೆಳಕು ಸಂಭ್ರಮ: ಪಡುಮಾನಾ೯ಡು ಗ್ರಾ. ಪಂ. ಗೆ ನಾಲ್ಕು ಬಹುಮಾನ

ಜಾಹೀರಾತು/Advertisment
ಜಾಹೀರಾತು/Advertisment

 ಹೊಂಬೆಳಕು ಸಂಭ್ರಮ: ಪಡುಮಾನಾ೯ಡು ಗ್ರಾ. ಪಂ. ಗೆ ನಾಲ್ಕು ಬಹುಮಾನ


ಮೂಡುಬಿದಿರೆ: ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ನಡೆದ ಹೊಂಬೆಳಕು ಸ್ಥಳೀಯಾಡಳಿತದ ಸಂಭ್ರಮ ಕಾರ್ಯಕ್ರಮದಲ್ಲಿ 


ಪಡುಮಾರ್ನಾಡು ಗ್ರಾ.ಪಂ. ನಾಲ್ಕು ಬಹುಮಾನಗಳನ್ನು ಪಡೆದುಕೊಂಡಿದೆ.


೧. ಛದ್ಮವೇಷ ಸ್ಪಧೆ೯ಯಲ್ಲಿ (ಪುರುಷ) ಕಿಶೋರ್  ಪ್ರಥಮ

೨)ಛದ್ಮವೇಶ (ಮಹಿಳೆ) ಅಶ್ವಿನಿ ಪ್ರಥಮ*

೩)ಹಗ್ಗಜಗ್ಗಾಟ - ಮಹಿಳೆಯರ ವಿಭಾಗದಲ್ಲಿ ತೃತೀಯ ಹಾಗೂ

ತೆಂಗಿನ ಕಾಯಿ ಎಸೆತದಲ್ಲಿ ಮಲ್ಲಿಕಾ ಶೆಟ್ಟಿ ತೃತೀಯ ಬಹುಮಾನವನ್ನು ಪಡೆದುಕೊಂಡಿರುತ್ತಾರೆ.





Post a Comment

0 Comments