*ಭಾರಿ ಗಾಳಿ ಮಳೆಗೆ ಕದ್ರಿ ಯಲ್ಲಿ ಮರ ಬಿದ್ದು ಆಪಾರ ಹಾನಿ*
ಮಂಗಳೂರು: ಕದ್ರಿಯಲ್ಲಿ ಭಾರಿಮಳೆಗೆ ಬ್ರಹತ್ ಗಾತ್ರದ ಮರ ಒಂದು ಬಿದ್ದು ಆಪಾರ ಹಾನಿ ಯಾಗಿದ್ದು .
ವಿಷಯ ತಿಳಿದಕೂಡಲೆ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಮನೋಹರ್ ಶೆಟ್ಟಿ ಕದ್ರಿ ಸಳ್ಥಕ್ಕೆ ಆಗಮಿಸಿದ್ದು.
ಮಂಗಳೂರು ಉಪ ವಲಯ ಅರಣ್ಯಾಧಿಕಾರಿಗಳಾದ ಸಂಜು ಡಿ. ಲಮಾಣಿ, ವೀಣಾ , ಪ್ರಶಾಂತ್ ಪೈ ಹಾಗೂ ಸ್ದಳೀಯರಾದ ಸುದೇಶ್ ಜೈನ್ ಮಕ್ಕಿಮನೆ, ಸಂಪತ್ ಕುಮಾರ್ ಜೈನ್ ಮೊದಲಾದವರು ಮರ ತೆರವಿಗೆ ಸಹಕರಿಸಿದರು.
0 Comments