ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸಂತೋಷ್ ಆರ್ ಶೆಟ್ಟಿ ಆಯ್ಕೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಮೂಡುಬಿದಿರೆ ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ  ೨೦೨೨-೨೩ ನೇ ಸಾಲಿನ ಪದಾಧಿಕಾರಿಗಳ ಅಧ್ಯಕ್ಷರಾಗಿ ಸಂತೋಷ ಆರ್ ಶೆಟ್ಟಿ ಮಾರ್ನಾಡು ಆಯ್ಕೆಯಾಗಿದ್ದಾರೆ. 

ಗೌರವ ಅಧ್ಯಕ್ಷರಾಗಿ ಶರತ್ ಡಿ ಶೆಟ್ಟಿ,  ವಿಕ್ಟರ್ ಫೆರ್ನಾಂಡಿಸ್ ಪೇಪರ್ ಮೀಲ್, ಅಶ್ರಫ್ ಕೋಟೆಬಾಗಿಲು, ಸುಧಾಕರ್ ಸಾಲ್ಯಾನ್ ಗಂಟಾಲ್‌ಕಟ್ಟೆ, ನಾರಾಯಣ ಗಂಟಾಲ್‌ಕಟ್ಟೆ 

ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಜೈನ್, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಭಟ್ ನಾಗರಕಟ್ಟೆ, ಅಶೋಕ ಇರುವೈಲು, ಸಂದೀಪ್ ಹೆಗ್ಡೆ ಬನ್ನಡ್ಕ, ಕೋಶಾಧಿಕಾರಿ ಸುರೇಶ್ ಕರಿಂಜೆ ಹಾಗೂ ಗೌರವ ಸಲಹೆಗಾರರಾಗಿ ಆನಂದ ಪೂಜಾರಿ, ರಾಜೇಶ್ ಸುವರ್ಣ ಆಟೋ ಚಾಲಕ-ಮಾಲಕರ ಸಮಿತಿಯಲ್ಲಿದ್ದಾರೆ.

Post a Comment

0 Comments