ಮೂಡುಬಿದಿರೆ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಂಗಳೂರು, ಮಂಗಳೂರು ದಕ್ಷಿಣ ವಲಯದ 2022-2027 ರ ಅವಧಿಗೆ ನಡೆದ ತಾಲೂಕು ಸಂಘದ ನಿರ್ದೇಶಕರ ಮತ್ತು ಪದಾಧಿಕಾರಿಗಳ ಚುನಾವಣೆಯಲ್ಲಿ
ಅಧ್ಯಕ್ಷರಾಗಿ ಮುತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಮೀಳ ಇವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಯಾಗಿ ಅನಿತ ಎಲ್ ಸಿಕ್ವೇರಾ, ಉಪಾಧ್ಯಕ್ಷ ಉದಯಶಂಕರ್ ನಾಯ್ಕ್ , ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ್ ,ಜತೆ ಕಾರ್ಯದಶಿ೯ಯಾಗಿ ನವೀನ್ ಚಂದ್ರ ಐಲ್, ಸಂಘಟನಾ ಕಾರ್ಯದರ್ಶಿ ರಾಧಿಕ ಎಸ್. ರಾವ್ , ರಾಜ್ಯ ಪರಿಷತ್ ಸದಸ್ಯರಾಗಿ ಸ್ಟ್ಯಾನಿ ಜೆ. ತಾವ್ರೋ, ಜಿಲ್ಲಾ ಕಾರ್ಯದರ್ಶಿಯಾಗಿ ಮಾರ್ಕ್ ಜೆ. ಮೆಂಡೋನ್ಸಾ, ಸಹಸಂಘಟನಾ ಕಾರ್ಯದರ್ಶಿಗಳಾಗಿ ಮಹೇಶ್ಎಂ.ಎಸ್ ರಾಮಮೂರ್ತಿ ಕೆ.ಎನ್, ವೀಣಾಆಯ್ಕೆಗೊಂಡಿದ್ದಾರೆ.
0 Comments