ಕೋಟೆಬಾಗಿಲು ಮಹಮ್ಮದೀಯ ಶಾಲೆಯಲ್ಲಿ ಎಲೆ ಗೊಬ್ಬರ ಘಟಕ ಉದ್ಘಾಟನೆ

ಜಾಹೀರಾತು/Advertisment
ಜಾಹೀರಾತು/Advertisment

 


 ಮೂಡುಬಿದಿರೆ: ಇಲ್ಲಿನ  ಕೋಟೆಬಾಗಿಲು ಮಹಮ್ಮದೀಯ ಶಾಲೆಯಲ್ಲಿ ಶೂನ್ಯ ತ್ಯಾಜ್ಯ ಆವರಣ ಹಾಗೂ ಎಲೆ ಗೊಬ್ಬರ ಘಟಕವನ್ನು ಪುರಸಭಾ ಅಧ್ಯಕ್ಷ  ಪ್ರಸಾದ್ ಕುಮಾರ್ ಉದ್ಘಾಟಿಸಿದರು. 

 ಈ ಸಂದರ್ಭದಲ್ಲಿ ಮಕ್ಬುಲ್ ಹುಸೈನ್, ಪುರಸಭಾ ಮುಖ್ಯಾಧಿಕಾರಿ  ಇಂದು, ವಾರ್ಡ್ ಸದಸ್ಯ ಹಿಮಾಯತ್ತುಲ್ಲಾ, ಶಾಲಾ ಮುಖ್ಯ ಶಿಕ್ಷಕ ಪ್ರವೀಣ್ ನಜ್ರೇತ್, ವೇದನ್ ಟ್ರಸ್ಟ್ನ ಸುಹಾಸಿನಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Post a Comment

0 Comments