ಹರ್ಷ ಮನೆಗೆ ಉಮಾನಾಥ್ ಕೋಟ್ಯಾನ್ ಭೇಟಿ , 1 ಲಕ್ಷ ಧನ ಸಹಾಯ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಶಿವಮೊಗ್ಗದಲ್ಲಿ ಆಗಂತುಕರಿಂದ ಹತ್ಯೆಯಾದ ಹಿಂದು ಸಂಘಟನೆಯ  ಕಾರ್ಯಕರ್ತ ಹರ್ಷ ಅವರ ಮನೆಗೆ  ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ತನ್ನ ವೈಯಕ್ತಿಕ ನೆಲೆಯಿಂದ ರೂ 1 ಲಕ್ಷ  ಧನ ಸಹಾಯ ನೀಡಿದರು. 

ಈ ಸಂಧರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅರುಣ್ ಶಂಕರಮೂರ್ತಿ ಜೊತೆಗಿದ್ದರು.

Post a Comment

0 Comments