ರಾಷ್ಟ್ರೀಯ ಹೆದ್ದಾರಿಯ ಕೆಸರ್ ಗದ್ದೆಯಿಂದ ಪೆಲಕುಂಜ- ಗುಂಡುಕಲ್ಲು ಸಂಪಕಿ೯ಸುವ ರಸ್ತೆಯ ಅಶೋಕ್ ರೋಡ್ ಕೆಳಗಿಳಿಯುವಲ್ಲಿ ಹೊಂಡವಾಗಿದ್ದರಿಂದ ಜನರಿಗೆ ಓಡಾಡಲು ಕಷ್ಟ ಪಡುತ್ತಿದ್ದರು. ಇದನ್ನು ಕಂಡ ಬೆಳುವಾಯಿ ಗ್ರಾ. ಪಂನ ಮಾಜಿ ಸದಸ್ಯ ರಘು ಅವರು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬಳಿ ಮಾತನಾಡಿ ರಸ್ತೆ ತಂದು ಹಾಕಿಸಿ ಸಮತಟ್ಟುಗೊಳಿಸಿದ್ದಾರೆ.
ಈ ಸಂದಭ೯ದಲ್ಲಿ ಆಟೋ ಚಾಲಕ ವಾಮನ ಪ್ರಭು ಇದ್ದರು.


0 Comments